ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ದಿವ್ಯ ಪ್ರಬಂಧ – ಆಳ್ವಾರುಗಳ ಅತ್ಯಮೂಲ್ಯ ಕೊಡುಗೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ತಿರುಮಂಗೈ ಆಳ್ವಾರ್ ಆಂಡಾಳಜ್ಜಿ ಕಣ್ಣಿನುನ್ ಚಿರುತ್ತಾಂಬು ಪ್ರಬಂಧವನ್ನು ಪಠಿಸುತಿದ್ದಾರೆ. ಪರಾಶರ ಮತ್ತು ವ್ಯಾಸ ಅಲ್ಲಿಗೆ ಬರುತ್ತಾರೆ.  ವ್ಯಾಸ : ಅಜ್ಜಿ ಈಗ ನೀವು ಏನು ಪಠಿಸುತಿದ್ದೀರ ?  ಆಂಡಾಳಜ್ಜಿ : ವ್ಯಾಸ! ನಾನು ದಿವ್ಯ ಪ್ರಬಂಧದ ಭಾಗವಾದ ಕಣ್ಣಿನುನ್ ಚಿರುತ್ತಾಂಬು ಪಠಿಸುತ್ತಿದ್ದೇನೆ .  ಪರಾಶರ: ಅಜ್ಜಿ ! ಇದು ಮಧುರಕವಿ ಆಳ್ವಾರ್ ರಚಿಸಿರುವುದು ಅಲ್ಲವೇ ?  ಆಂಡಾಳಜ್ಜಿ : ಹೌದು … Read more