ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಂಡಾಳ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಪೆರಿಯಾಳ್ವಾರ್ ಆಂಡಾಳಜ್ಜಿ ಬೆಳಿಗ್ಗೆ ಹಾಲು ಮಾರುವವನ ಹತ್ತಿರ ಹಾಲು ಖರೀದಿಸಿ ಮನೆಯೊಳಗೆ ತರುತ್ತಾರೆ. ಹಾಲು ಬಿಸಿ ಮಾಡಿ ವ್ಯಾಸ ಮತ್ತು ಪರಾಶರರಿಗೆ ಕೊಡುತ್ತಾರೆ. ವ್ಯಾಸ ಮತ್ತು ಪರಾಶರ ಹಾಲು ಕುಡಿಯುತ್ತಾರೆ .  ಪರಾಶರ : ಅಜ್ಜಿ, ಆವತ್ತು ಆಂಡಾಳ ಬಗ್ಗೆ ನಂತರ ಹೇಳುತ್ತೇನೆ ಅಂದಿರಿ . ಈವಾಗ ಹೇಳುತ್ತೀರಾ ?  ಆಂಡಾಳಜ್ಜಿ : ಓಹ್ ಹೌದು , ನೆನಪಿದೆ. ಸರಿ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಪೆರಿಯಾಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಕುಲಶೇಖರ ಆಳ್ವಾರ್ ಸುಂದರವಾದ ಭಾನುವಾರದ  ಬೆಳಿಗ್ಗೆ, ಆಂಡಾಳಜ್ಜಿ ತನ್ನ ಮನೆಯ ಹೊರಗಿನ ದಿಣ್ಣೆ ಮೇಲೆ ಕುಳಿತು ಪೆರುಮಾಳಿಗೆ ಹಾರವನ್ನು ತಯಾರಿಸುತ್ತಾಳೆ. ವ್ಯಾಸ ಮತ್ತು ಪರಾಶರ ಬಂದು ಆಂಡಾಳಜ್ಜಿ ಪಕ್ಕದಲ್ಲಿರುವ ದಿಣ್ಣೆ ಮೇಲೆ ಕುಳಿತುಕೊಳ್ಳುತ್ತಾರೆ. ಅವರಿಬ್ಬರೂ ಆಂಡಾಳಜ್ಜಿಯನ್ನು ಕುತೂಹಲದಿಂದ ನೋಡುತ್ತಾರೆ. ವ್ಯಾಸ : ಅಜ್ಜಿ ಏನು  ಮಾಡುತ್ತೀಯ ?  ಆಂಡಾಳಜ್ಜಿ : ಪೆರುಮಾಳಿಗೆ ಹಾರವನ್ನು ತಯಾರಿಸುತ್ತಿದ್ದೇನೆ , ಅದು ನನಗೆ ಒಂದೆರಡು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಕುಲಶೇಖರ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ನಮ್ಮಾೞ್ವಾರ್ ಮತ್ತು ಮಧುರಕವಿ ಆೞ್ವಾರ್  ವ್ಯಾಸ ಮತ್ತು ಪರಾಶರ ಆಂಡಾಳಜ್ಜಿ ಬಳಿಗೆ ಆಳ್ವಾರುಗಳ ಕಥೆ ಕೇಳಲು ಹೋಗುತ್ತಾರೆ. ಆಂಡಾಳಜ್ಜಿ : ವ್ಯಾಸ ಮತ್ತು ಪರಾಶರ! ಇಂದು ನಾನು ಒಬ್ಬ ರಾಜನಾದ ಆಳ್ವಾರ್ ಬಗ್ಗೆ ಹೇಳುತ್ತೇನೆ. ವ್ಯಾಸ : ಯಾರದು ಅಜ್ಜಿ ? ಅವರ ಹೆಸರೇನು ? ಅವರು ಎಲ್ಲಿ ಯಾವಾಗ ಜನಿಸಿದರು ?  ಅವರ ವೈಶಿಷ್ಟ್ಯವೇನು ? ಆಂಡಾಳಜ್ಜಿ : … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಮ್ಮಾಳ್ವಾರ್ ಮತ್ತು ಮಧುರಕವಿ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ತಿರುಮಳಿಶೈ ಆಳ್ವಾರ್ ಆಂಡಾಳಜ್ಜಿ ವ್ಯಾಸ ಮತ್ತು ಪರಾಶರರಿಗೆ ಆಳ್ವಾರುಗಳ ಜೀವನ ಚರಿತ್ರೆ ಹೇಳುತ್ತಿದ್ದರು . ವ್ಯಾಸ : ಅಜ್ಜಿ ನಾವು ಈಗ ಮುದಲಾಳ್ವಾರ್ಗಳ್ ಮತ್ತು ತಿರುಮಳಿಶೈ  ಆಳ್ವಾರ್ ಬಗ್ಗೆ ಕೇಳಿದ್ದೇವೆ. ಮುಂದಿನದು ಯಾರು ಅಜ್ಜಿ ? ಆಂಡಾಳಜ್ಜಿ : ನಾನು ನಿಮಗೆ ನಮ್ಮಾಳ್ವಾರ್ , ಆಳ್ವಾರುಗಳಿಗೆಲ್ಲ ನಾಯಕರಾದವರು, ಅವರ ಬಗ್ಗೆ ಹೇಳುತ್ತೇನೆ ? ಮತ್ತು ಅವರ ಪ್ರಿಯ ಶಿಷ್ಯರಾದ ಮಧುರಕವಿ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುಮಳಿಶೈ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಮುದಲಾಳ್ವಾರುಗಳು ಭಾಗ – 2 ಆಂಡಾಳಜ್ಜಿ ಪರಾಶರ ಮತ್ತು ವ್ಯಾಸರನ್ನು ಕರೆದುಕೊಂಡು ತಿರುವೆಳ್ಳರೈ ದೇವಾಲಯಕ್ಕೆ ಹೋಗುತ್ತಾರೆ. ಅವರು ಶ್ರೀರಂಗಂ ರಾಜ ಗೋಪುರದ ಬಳಿ ಬಸ್ ಹತ್ತುತ್ತಾರೆ. ಪರಾಶರ : ಅಜ್ಜಿ , ನಾವು ಈ ಬಸ್‍ನಲ್ಲಿ ಇರುವಾಗ ನಾಲ್ಕನೆಯ ಆಳ್ವಾರ್ ಬಗ್ಗೆ ಹೇಳುತ್ತೀರಾ? ಆಂಡಾಳಜ್ಜಿ : ಸರಿ ಪರಾಶರ .ಪ್ರಯಾಣಿಸುವಾಗ ಆಳ್ವಾರ್ಗಳ ಬಗ್ಗೆ ತಿಳಿಯಲು ಇಚ್ಛಿಸುವೆ ಎಂದು ಸಂತೋಷವಾಗಿದೆ. ಪರಾಶರ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಮುದಲಾಳ್ವಾರುಗಳು ಭಾಗ – 2

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಮುದಲಾಳ್ವಾರುಗಳು ಭಾಗ -1 ಆಂಡಾಳಜ್ಜಿ , ವ್ಯಾಸ ಮತ್ತು ಪರಾಶರ ಮುದಲಾಳ್ವಾರುಗಳ  ಸನ್ನಿಧಿಯಿಂದ ಹೊರಗೆ ಬರುತ್ತಾರೆ ಪರಾಶರ :  ಅಜ್ಜಿ, ಮುದಲಾಳ್ವಾರುಗಳ  ದರ್ಶನ ಮಾಡಲು ಚೆನ್ನಾಗಿತ್ತು .  3 ಆಳ್ವಾರ್ಗಳು  ಎಂದಿಗು ಒಟ್ಟಾಗಿರುತ್ತಾರೆಯೇ ? ಆಂಡಾಳಜ್ಜಿ : ಒಳ್ಳೆ ಪ್ರಶ್ನೆ . ಅವರು ಒಟ್ಟಿಗೆ ಇರುವುದಕ್ಕೆ ಕಾರಣ ಇದೆ . ನಾನು ಹೇಳುತ್ತೇನೆ. ಒಂದು ದಿನ , ಪೆರುಮಾಳಿನ ದಿವ್ಯ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಮುದಲಾಳ್ವಾರುಗಳು ಭಾಗ – 1

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಆಳ್ವಾರುಗಳ ಪರಿಚಯ ಆಂಡಾಳಜ್ಜಿ ವ್ಯಾಸ ಮತ್ತು ಪರಾಶರನನ್ನು ಶ್ರೀರಂಗದಲ್ಲಿರುವ ಮುದಲಾಳ್ವಾರುಗಳ ಸನ್ನಿಧಿಗೆ  ಕರೆದು ಕೊಂಡು ಹೋಗಿ ಅವರ ವೈಭವವನ್ನು ವಿವರಿಸುವ ಯೋಜನೆ ಮಾಡುತ್ತಾರೆ. ಆಂಡಾಳಜ್ಜಿ : ವ್ಯಾಸ ಮತ್ತು ಪರಾಶರ ! ಇಂದು ನಾವು ದೇವಾಲಯದಲ್ಲಿರುವ ಮುದಲಾಳ್ವಾರುಗಳ ಸನ್ನಿಧಿಗೆ  ಹೋಗೋಣ. ವ್ಯಾಸ ಮತ್ತು ಪರಾಶರ :ಅದ್ಭುತ ಅಜ್ಜಿ, ಹೋಗೋಣ . ಆಂಡಾಳಜ್ಜಿ : ನಾವು  ಸನ್ನಿಧಿಗೆ ನಡೆದು ಹೋಗುವಾಗ ನಿಮಗೆ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಳ್ವಾರುಗಳ ಪರಿಚಯ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀಮನ್ನಾರಾಯಣನ ಅಪಾರ ಕರುಣೆ ಆಂಡಾಳಜ್ಜಿ : ವ್ಯಾಸ, ಪರಾಶರ! ನಾನು ಕಾಟ್ಟಳಗಿಯಸಿಂಗ ಪೆರುಮಾಳ್ ಸನ್ನಿಧಿಗೆ  ( ನರಸಿಂಹ ಪೆರುಮಾಳ್ ಗೆ  ವಿಶೇಷ ಸನ್ನಿಧಿ  )ಹೋಗುತ್ತೇನೆ . ನನ್ನ ಜೊತೆ ಬರುತ್ತಿರಾ? ವ್ಯಾಸ :  ಖಂಡಿತ ಅಜ್ಜಿ . ನಾವು ಬರುತ್ತೇವೆ. ಹಿಂದಿನ ಬಾರಿ ನೀವು ಆಳ್ವಾರ್ಗಳ ಬಗ್ಗೆ ಹೇಳುತ್ತಿದ್ದಿರಿ .ನಮಗೆ ಅವರ ಬಗ್ಗೆ ಹೆಚ್ಚಿಗೆ ಹೇಳುತ್ತೀರ? ಆಂಡಾಳಜ್ಜಿ: ನೀವು ಕೇಳಿದ್ದು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀಮನ್ನಾರಾಯಣನ ಅಪಾರ ಕರುಣೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀ ಮಹಾಲಕ್ಷ್ಮಿಯ ಮಾತೃತ್ವ ಗುಣ ಒಂದು ಅದ್ಭುತ ಭಾನುವಾರದಂದು ಆಂಡಾಳಜ್ಜಿ ಅಮಲನಾದಿಪಿರಾನ್ ಪಠಿಸುವುದು ಕೇಳುತ್ತಾರೆ.  ಪರಾಶರ : ಏನು  ಪಠಿಸುತ್ತಿದ್ದೀಯ? ಪ್ರತಿ ದಿನ ಬೆಳಗ್ಗೆ ನೀವು ಇದನ್ನು ಪಠಿಸುವುದು ನಾವು ಕೇಳುತ್ತೇವೆ.  ಆಂಡಾಳಜ್ಜಿ : ಪರಾಶರ, ಇದನ್ನು ಅಮಲನಾದಿಪಿರಾನ್ ಎನ್ನುತ್ತಾರೆ. 12 ಆಳ್ವಾರಗಳಲ್ಲಿ ಒಬ್ಬರಾದ ತಿರುಪ್ಪಾನಾಳ್ವಾರ್ ರಚಿಸಿದರು.  ವ್ಯಾಸ : ಆಳ್ವಾರ್ ಎಂದರೆ ಯಾರು ? ಅಮಲನಾದಿಪಿರಾನ್ ಎಂದರೇನು ? … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀ ಮಹಾಲಕ್ಷ್ಮಿಯ ಮಾತೃತ್ವ ಗುಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀಮನ್ನಾರಾಯಣನ ದಿವ್ಯ ಅರ್ಚಾ ವತಾರ ಮತ್ತು ಗುಣಗಳು ಮರುದಿನ ಪರಾಶರ ಮತ್ತು ವ್ಯಾಸರನ್ನು ಅಜ್ಜಿ ಉತ್ತರ ವೀಧಿಯ ಮಾರ್ಗದಿಂದ ಶ್ರೀರಂಗ ದೇವಾಲಯಕ್ಕೆ ಕರೆದು ಕೊಂಡು ಹೋಗುತ್ತಾರೆ.  ವ್ಯಾಸ: ಅಜ್ಜಿ ಇದು ಯಾರ ಸನ್ನಿಧಿ? ಆಂಡಾಳಜ್ಜಿ : ವ್ಯಾಸ, ಇದು ಶ್ರೀ ರಂಗನಾಯಕಿ ತಾಯಾರ್ ಸನ್ನಿಧಿ.  ಪರಾಶರ : ಅಜ್ಜಿ,ಆದರೆ ನಾವು ನಿನ್ನೆ ಶ್ರೀ ರಂಗನಾಥರನ್ನು ಮೆರವಣಿಗೆಯಲ್ಲಿ ನೋಡಿದೆವು .  ಆಂಡಾಳಜ್ಜಿ … Read more