ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀಮನ್ನಾರಾಯಣನ ದಿವ್ಯ ಅರ್ಚಾ ವತಾರ ಮತ್ತು ಗುಣಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀಮನ್ನಾರಾಯಣ ಯಾರು? ವ್ಯಾಸ ಮತ್ತು ಪರಾಶರ ಗಳೆಯರೊಂದಿಗೆ ಆಟವಾಡಿದಮೇಲೆ ಆಂಡಾಳಜ್ಜಿ ಮನೆಗೆ ಹಿಂತಿರುಗುವರು. ಅವರು ಆಂಡಾಳಜ್ಜಿ ಹೂವು, ಹಣ್ಣು, ಕಾಯಿಗಳನ್ನು ಜೋಡಿಸುವುದನ್ನು ಕಾಣುತ್ತಾರೆ. ವ್ಯಾಸ : ಅಜ್ಜಿ, ಯಾರಿಗಾಗಿ ಈ ಹೂವು ಹಣ್ಣು ಜೋಡಿಸಿಟ್ಟಿರುವೆ? ಆಂಡಾಲಜ್ಜಿ : ಶ್ರೀರಂಗನಾಥನ ಮೆರವಣಿಗೆಯ ಹೊತ್ತಾಗಿದೆ, ದಾರಿಯಲ್ಲಿ ಅವರು ನಮ್ಮನ್ನು ಕಾಣ ಬರುವರು . ನಮ್ಮನ್ನು ಯಾರಾದರು ಅತಿಥಿಯಾಗಿ ಕಾಣಲು ಬಂದಾಗ, ವಿಶೇಷವಾಗಿ ಹಿರಿಯರು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀಮನ್ನಾರಾಯಣ ಯಾರು?

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಹಿಂದಿನ ಶೀರ್ಷಿಕೆ ಪರಾಶರ ಮತ್ತು ವ್ಯಾಸನನ್ನು ಆಂಡಾಳ್ ಅಜ್ಜಿ ಶ್ರೀರಂಗಂ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಾರೆ . ವ್ಯಾಸ :  ವಾಹ್, ಅಜ್ಜಿ , ಎಷ್ಟು ದೊಡ್ಡ ಗುಡಿ ಇದು . ಇಷ್ಟು ದೊಡ್ಡದಾದ ಗುಡಿ ಯಾವುದು ಇಲ್ಲಿಯವರೆಗೂ ನೋಡಿಲ್ಲ. ಇಂತಹ ದೊಡ್ಡ ಅರಮನೆಯಲ್ಲಿ ರಾಜರು ವಾಸಿಸುತ್ತಾರೆ ಎಂದು ಕೇಳಿದ್ದೇವೆ. ನಾವೀಗ ರಾಜರನ್ನೂ ನೋಡಲು ಹೋಗುತ್ತೇವೆಯೇ? ಆಂಡಾಳಜ್ಜಿ : ಹೌದು, ನಾವೀಗ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀವೈಷ್ಣವಂ ಮುನ್ನುಡಿ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಆಂಡಾಳಜ್ಜಿ ತಿರುಪ್ಪಾವೈ ಪಠಿಸುತ್ತಿದ್ದಾಗ, ಪರಾಶರ ಮತ್ತು ವ್ಯಾಸ ಅವರ ಬಳಿ ಓಡಿ  ಬರುತ್ತಾರೆ . ಪರಾಶರ : ಅಜ್ಜಿ ನಮಗೊಂದು ಸಂದೇಹ . ನಾವು ಶ್ರೀವೈಷ್ಣವಂ ಬಗ್ಗೆ ಕೇಳುತ್ತಲೇ ಇದ್ದೀವಿ, ದಯವಿಟ್ಟು ಅದಕ್ಕೆ ಅರ್ಥವೇನು ಎಂದು ಹೇಳಿ. ಆಂಡಾಳಜ್ಜಿ : ಓಹ್,ಅದು ಒಳ್ಳೆಯ ಪ್ರಶ್ನೆ ಪರಾಶರ. ಶ್ರೀವೈಷ್ಣವಂ ಎಂಬುದು ಶ್ರೀಮನ್ನಾರಾಯಣನೇ  ಪರಮ ದೈವ ಎಂದು ಅವರ ಭಕ್ತರು ಅತ್ಯಂತ ನಂಬಿಕೆಯಿಂದ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಆಂಡಾಳ್ ಅಜ್ಜಿ ಶ್ರೀವೈಷ್ಣವ ಸಂಪ್ರದಾಯದ ಮೂಲಭೂತ ವಿಷಯಗಳು ( ಮತ್ತು ವಸ್ತು ಸ್ಥಿತಿಗಳು) ಅರಿವ ಕಾತುರವಿದ್ದ ಅವರ ಮೊಮ್ಮಕ್ಕಳಾದ ಪರಾಶರ ಮತ್ತು ವ್ಯಾಸರಿಗೆ ಬೋಧಿಸುತ್ತಾರೆ.  ವ್ಯಾಸ ಮತ್ತು ಪರಾಶರ ಇಬ್ಬರು ಚೂಟಿಯಾದ ಮಕ್ಕಳು, ಅವರು ಬಹಳಷ್ಟು ಪ್ರಶ್ನಿಸಲು ಇಷ್ಟಪಡುತ್ತಾರೆ ಮತ್ತು ಆಂಡಾಳ್ ಅಜ್ಜಿ ಅವರಿಗಿಂತ ಚುರುಕಾಗಿದ್ದಾರೆ ಮತ್ತು ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಲು ಇಷ್ಟಪಡುತ್ತಾರೆ. ಯಾರೊಬ್ಬರ ನಡವಳಿಕೆಯಲ್ಲಿ ಯಾವುದೇ ಪ್ರಶ್ನೆಗಳು / ಅನುಮಾನಗಳು ಇದ್ದಾಗ, … Read more

ನಮ್ಮ ಆಳ್ವಾರ್ ಆಚಾರ್ಯರ ಬಗ್ಗೆ ತಿಳಿಯೋಣ

ಶ್ರೀಃ  ಶ್ರೀಮತೇ ಶಠಕೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮದ್ವರವರಮುನಯೇ ನಮಃ  ಶ್ರೀ ವಾನಾಚಲಮಹಾಮುನಯೇ ನಮಃ ಸನಾತನ ಧರ್ಮ ಎಂದು ಹೆಸರಿರುವ  ನಿತ್ಯವಾದ ಸಂಪ್ರದಾಯ ಮತ್ತು ಹಲವಾರು ಮಹಾತ್ಮರು ಇತಿಹಾಸದುದ್ದಕ್ಕೂ ಇದರ ಪ್ರಚಾರ ಮಾಡಿದ್ದರೆ.ದ್ವಾಪರ ಯುಗ ಕೊನೆಗೊಳ್ಳುವ ಕಾಲದಲ್ಲಿ ಭರತವರ್ಶದ ದಕ್ಷಿಣ ಭಾಗದಲ್ಲಿ ವಿವಿದ ನದಿಗಳ ತೀರಗಳಲ್ಲಿ ಆಳ್ವಾರುಗಳು ಆವತರಿಸಲು ಪ್ರಾರಂಭಿಸಿದರು.ಕಲಿಯುಗದ ಮೊದಲ ಭಾಗದಲ್ಲಿ ಕೊನೆಯ ಆಳ್ವಾರ್ ಅವತರಿಸಿದರು. ಶ್ರೀಮದ್ಬಾಗವತದಲ್ಲಿ ವ್ಯಾಸಮಹರ್ಷಿಗಳು ಶ್ರೀಮನ್ನಾರಯಾಣನ ಅತ್ಯುತ್ಕ್ರುಷ್ಟ ಭಕ್ತರು ವಿವಿದ ನದಿಗಳ ತೀರಗಳಲ್ಲಿ ಆವತರಿಸಿ ದೈವಿಕ ಜ್ಞಾನದಿಂದ ಪ್ರತಿಯೊಬ್ಬರನ್ನು ಉದ್ದರಿಸುವರು … Read more