ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಚಾರ್ಯರ ಪರಿಚಯ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ದಿವ್ಯ ಪ್ರಬಂಧ – ಆಳ್ವಾರುಗಳ ಅತ್ಯಮೂಲ್ಯ ಕೊಡುಗೆ ಪರಾಶರ ಮತ್ತು ವ್ಯಾಸ ಆಂಡಾಲಜ್ಜಿಯನ್ನು ಕಾಣಲು ಸ್ವಲ್ಪ ದಿನಗಳ ನಂತರ ಬರುತ್ತಾರೆ . ಅವರು ರಜೆ ದಿನಗಳಿಗೆ ಅವರ ಅಜ್ಜಿ ಅಜ್ಜ ಬಳಿ  ತಿರುವಲ್ಲಿಕೇಣಿ ಗೆ ಹೋಗಿದ್ದರು.   ಆಂಡಾಳಜ್ಜಿ : ಪರಾಶರ , ವ್ಯಾಸ ! ಬನ್ನಿ, ತಿರುವಲ್ಲಿಕೇಣಿಯಲ್ಲಿ ಚೆನ್ನಾಗಿತ್ತು ಎಂದು ಭಾವಿಸುತ್ತೇನೆ.  ಪರಾಶರ : ಹೌದು ಅಜ್ಜಿ, ಬಹಳ ಚೆನ್ನಾಗಿತ್ತು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ದಿವ್ಯ ಪ್ರಬಂಧ – ಆಳ್ವಾರುಗಳ ಅತ್ಯಮೂಲ್ಯ ಕೊಡುಗೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ತಿರುಮಂಗೈ ಆಳ್ವಾರ್ ಆಂಡಾಳಜ್ಜಿ ಕಣ್ಣಿನುನ್ ಚಿರುತ್ತಾಂಬು ಪ್ರಬಂಧವನ್ನು ಪಠಿಸುತಿದ್ದಾರೆ. ಪರಾಶರ ಮತ್ತು ವ್ಯಾಸ ಅಲ್ಲಿಗೆ ಬರುತ್ತಾರೆ.  ವ್ಯಾಸ : ಅಜ್ಜಿ ಈಗ ನೀವು ಏನು ಪಠಿಸುತಿದ್ದೀರ ?  ಆಂಡಾಳಜ್ಜಿ : ವ್ಯಾಸ! ನಾನು ದಿವ್ಯ ಪ್ರಬಂಧದ ಭಾಗವಾದ ಕಣ್ಣಿನುನ್ ಚಿರುತ್ತಾಂಬು ಪಠಿಸುತ್ತಿದ್ದೇನೆ .  ಪರಾಶರ: ಅಜ್ಜಿ ! ಇದು ಮಧುರಕವಿ ಆಳ್ವಾರ್ ರಚಿಸಿರುವುದು ಅಲ್ಲವೇ ?  ಆಂಡಾಳಜ್ಜಿ : ಹೌದು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುಮಂಗೈ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ತಿರುಪ್ಪಾನಾಳ್ವಾರ್ ತಿರುಮಂಗೈ ಆಳ್ವಾರ್  ಅವರ ಆಡಲ್ಮಾ ಕುದುರೆಯ ಮೇಲೆ ಆಂಡಾಳಜ್ಜಿ, ವ್ಯಾಸ ಮತ್ತು ಪರಾಶರ ಉರೈಯೂರಿನಿಂದ ಹಿಂದಿರುಗುತ್ತಿದ್ದರು. ಆಂಡಾಳಜ್ಜಿ : ಪರಾಶರ ಮತ್ತು ವ್ಯಾಸ , ಇಂದು ನಿಮಗೆ ಉರೈಯೂರಿನಲ್ಲಿ ಅದ್ಭುತವಾದ ಸಮಯ ವಾಯಿತಲ್ಲವೇ . ಪರಾಶರ ಮತ್ತು ವ್ಯಾಸ : ಹೌದು ಅಜ್ಜಿ, ತಿರುಪ್ಪಾನಾಳ್ವಾರನ್ನು ನೋಡಲು ಬಹಳ ಚೆನ್ನಾಗಿತ್ತು . ನಾವು ದಿವ್ಯ ದೇಶಗಳಿಗೆ ಹೋಗಿ ಅಲ್ಲಿ ಅರ್ಚಾವತಾರ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುಪ್ಪಾನಾಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ತೊಂಡರಡಿಪ್ಪೊಡಿ ಆಳ್ವಾರ್ ಆಂಡಾಳಜ್ಜಿ ವೈಕುಂಠ ಏಕಾದಶಿ ಅಂದು ಜಾಗರಣೆ ಮಾಡಲು ಯೋಜಿಸಿದ್ದಾರೆ, ಪರಾಶರ ಮತ್ತು ವ್ಯಾಸ ಕೂಡ ಆ ದಿನ ಜಾಗರಣೆ ಮಾಡಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ.  ಆಂಡಾಳಜ್ಜಿ : ಈ ಶುಭ ದಿನದಂದು , ಜಾಗರಣೆ ಮಾಡುವುದು ಅಷ್ಟೇ ಅಲ್ಲ . ನಾವು ಪೆರುಮಾಳ ಬಗ್ಗೆ ಮಾತನಾಡುತ್ತಾ, ಕೈಂಕರ್ಯದಲ್ಲಿ ತೊಡಗಬೇಕು .  ಪರಾಶರ :  ಅಜ್ಜಿ, ನಾವು ಜಾಗರಣೆ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತೊಂಡರಡಿಪ್ಪೊಡಿ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಆಂಡಾಳ್ ಆಂಡಾಳಜ್ಜಿ ಅವರ ಮನೆಯ ಹೊರಗಿನ ಮಾರಾಟಗಾರನಿಂದ ಹೂವುಗಳನ್ನು ಖರೀದಿಸುತ್ತಾರೆ. ವ್ಯಾಸ ಮತ್ತು ಪರಾಶರ ಮುಂಜಾನೆ ಎದ್ದು ಆಂಡಾಳಜ್ಜಿಯ ಬಳಿ ಬರುತ್ತಾರೆ.  ವ್ಯಾಸ : ಅಜ್ಜಿ, ಪೆರುಮಾಳಿಗೆ  ಪುಷ್ಪ ಕೈಂಕರ್ಯವನ್ನು ಇಬ್ಬರು ಆಳ್ವಾರುಗಳು ಮಾಡಿದರೆಂದು ನೀವು ಹೇಳಿದ್ದಿರಿ . ಈಗ ಅವರಲ್ಲಿ ಒಬ್ಬರು ಪೆರಿಯಾಳ್ವಾರ್ ಎಂದು ನಮಗೆ ತಿಳಿದಿದೆ, ಈಗ ಎರಡನೆಯ ಆಳ್ವಾರ್ ಬಗ್ಗೆ ನಮಗೆ ಹೇಳಬಹುದೇ ?  ಆಂಡಾಳಜ್ಜಿ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಂಡಾಳ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಪೆರಿಯಾಳ್ವಾರ್ ಆಂಡಾಳಜ್ಜಿ ಬೆಳಿಗ್ಗೆ ಹಾಲು ಮಾರುವವನ ಹತ್ತಿರ ಹಾಲು ಖರೀದಿಸಿ ಮನೆಯೊಳಗೆ ತರುತ್ತಾರೆ. ಹಾಲು ಬಿಸಿ ಮಾಡಿ ವ್ಯಾಸ ಮತ್ತು ಪರಾಶರರಿಗೆ ಕೊಡುತ್ತಾರೆ. ವ್ಯಾಸ ಮತ್ತು ಪರಾಶರ ಹಾಲು ಕುಡಿಯುತ್ತಾರೆ .  ಪರಾಶರ : ಅಜ್ಜಿ, ಆವತ್ತು ಆಂಡಾಳ ಬಗ್ಗೆ ನಂತರ ಹೇಳುತ್ತೇನೆ ಅಂದಿರಿ . ಈವಾಗ ಹೇಳುತ್ತೀರಾ ?  ಆಂಡಾಳಜ್ಜಿ : ಓಹ್ ಹೌದು , ನೆನಪಿದೆ. ಸರಿ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಪೆರಿಯಾಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಕುಲಶೇಖರ ಆಳ್ವಾರ್ ಸುಂದರವಾದ ಭಾನುವಾರದ  ಬೆಳಿಗ್ಗೆ, ಆಂಡಾಳಜ್ಜಿ ತನ್ನ ಮನೆಯ ಹೊರಗಿನ ದಿಣ್ಣೆ ಮೇಲೆ ಕುಳಿತು ಪೆರುಮಾಳಿಗೆ ಹಾರವನ್ನು ತಯಾರಿಸುತ್ತಾಳೆ. ವ್ಯಾಸ ಮತ್ತು ಪರಾಶರ ಬಂದು ಆಂಡಾಳಜ್ಜಿ ಪಕ್ಕದಲ್ಲಿರುವ ದಿಣ್ಣೆ ಮೇಲೆ ಕುಳಿತುಕೊಳ್ಳುತ್ತಾರೆ. ಅವರಿಬ್ಬರೂ ಆಂಡಾಳಜ್ಜಿಯನ್ನು ಕುತೂಹಲದಿಂದ ನೋಡುತ್ತಾರೆ. ವ್ಯಾಸ : ಅಜ್ಜಿ ಏನು  ಮಾಡುತ್ತೀಯ ?  ಆಂಡಾಳಜ್ಜಿ : ಪೆರುಮಾಳಿಗೆ ಹಾರವನ್ನು ತಯಾರಿಸುತ್ತಿದ್ದೇನೆ , ಅದು ನನಗೆ ಒಂದೆರಡು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಕುಲಶೇಖರ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ನಮ್ಮಾೞ್ವಾರ್ ಮತ್ತು ಮಧುರಕವಿ ಆೞ್ವಾರ್  ವ್ಯಾಸ ಮತ್ತು ಪರಾಶರ ಆಂಡಾಳಜ್ಜಿ ಬಳಿಗೆ ಆಳ್ವಾರುಗಳ ಕಥೆ ಕೇಳಲು ಹೋಗುತ್ತಾರೆ. ಆಂಡಾಳಜ್ಜಿ : ವ್ಯಾಸ ಮತ್ತು ಪರಾಶರ! ಇಂದು ನಾನು ಒಬ್ಬ ರಾಜನಾದ ಆಳ್ವಾರ್ ಬಗ್ಗೆ ಹೇಳುತ್ತೇನೆ. ವ್ಯಾಸ : ಯಾರದು ಅಜ್ಜಿ ? ಅವರ ಹೆಸರೇನು ? ಅವರು ಎಲ್ಲಿ ಯಾವಾಗ ಜನಿಸಿದರು ?  ಅವರ ವೈಶಿಷ್ಟ್ಯವೇನು ? ಆಂಡಾಳಜ್ಜಿ : … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಮ್ಮಾಳ್ವಾರ್ ಮತ್ತು ಮಧುರಕವಿ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ತಿರುಮಳಿಶೈ ಆಳ್ವಾರ್ ಆಂಡಾಳಜ್ಜಿ ವ್ಯಾಸ ಮತ್ತು ಪರಾಶರರಿಗೆ ಆಳ್ವಾರುಗಳ ಜೀವನ ಚರಿತ್ರೆ ಹೇಳುತ್ತಿದ್ದರು . ವ್ಯಾಸ : ಅಜ್ಜಿ ನಾವು ಈಗ ಮುದಲಾಳ್ವಾರ್ಗಳ್ ಮತ್ತು ತಿರುಮಳಿಶೈ  ಆಳ್ವಾರ್ ಬಗ್ಗೆ ಕೇಳಿದ್ದೇವೆ. ಮುಂದಿನದು ಯಾರು ಅಜ್ಜಿ ? ಆಂಡಾಳಜ್ಜಿ : ನಾನು ನಿಮಗೆ ನಮ್ಮಾಳ್ವಾರ್ , ಆಳ್ವಾರುಗಳಿಗೆಲ್ಲ ನಾಯಕರಾದವರು, ಅವರ ಬಗ್ಗೆ ಹೇಳುತ್ತೇನೆ ? ಮತ್ತು ಅವರ ಪ್ರಿಯ ಶಿಷ್ಯರಾದ ಮಧುರಕವಿ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುಮಳಿಶೈ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಮುದಲಾಳ್ವಾರುಗಳು ಭಾಗ – 2 ಆಂಡಾಳಜ್ಜಿ ಪರಾಶರ ಮತ್ತು ವ್ಯಾಸರನ್ನು ಕರೆದುಕೊಂಡು ತಿರುವೆಳ್ಳರೈ ದೇವಾಲಯಕ್ಕೆ ಹೋಗುತ್ತಾರೆ. ಅವರು ಶ್ರೀರಂಗಂ ರಾಜ ಗೋಪುರದ ಬಳಿ ಬಸ್ ಹತ್ತುತ್ತಾರೆ. ಪರಾಶರ : ಅಜ್ಜಿ , ನಾವು ಈ ಬಸ್‍ನಲ್ಲಿ ಇರುವಾಗ ನಾಲ್ಕನೆಯ ಆಳ್ವಾರ್ ಬಗ್ಗೆ ಹೇಳುತ್ತೀರಾ? ಆಂಡಾಳಜ್ಜಿ : ಸರಿ ಪರಾಶರ .ಪ್ರಯಾಣಿಸುವಾಗ ಆಳ್ವಾರ್ಗಳ ಬಗ್ಗೆ ತಿಳಿಯಲು ಇಚ್ಛಿಸುವೆ ಎಂದು ಸಂತೋಷವಾಗಿದೆ. ಪರಾಶರ … Read more