ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಳ್ವಾರುಗಳ ಪರಿಚಯ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀಮನ್ನಾರಾಯಣನ ಅಪಾರ ಕರುಣೆ ಆಂಡಾಳಜ್ಜಿ : ವ್ಯಾಸ, ಪರಾಶರ! ನಾನು ಕಾಟ್ಟಳಗಿಯಸಿಂಗ ಪೆರುಮಾಳ್ ಸನ್ನಿಧಿಗೆ  ( ನರಸಿಂಹ ಪೆರುಮಾಳ್ ಗೆ  ವಿಶೇಷ ಸನ್ನಿಧಿ  )ಹೋಗುತ್ತೇನೆ . ನನ್ನ ಜೊತೆ ಬರುತ್ತಿರಾ? ವ್ಯಾಸ :  ಖಂಡಿತ ಅಜ್ಜಿ . ನಾವು ಬರುತ್ತೇವೆ. ಹಿಂದಿನ ಬಾರಿ ನೀವು ಆಳ್ವಾರ್ಗಳ ಬಗ್ಗೆ ಹೇಳುತ್ತಿದ್ದಿರಿ .ನಮಗೆ ಅವರ ಬಗ್ಗೆ ಹೆಚ್ಚಿಗೆ ಹೇಳುತ್ತೀರ? ಆಂಡಾಳಜ್ಜಿ: ನೀವು ಕೇಳಿದ್ದು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀಮನ್ನಾರಾಯಣನ ಅಪಾರ ಕರುಣೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀ ಮಹಾಲಕ್ಷ್ಮಿಯ ಮಾತೃತ್ವ ಗುಣ ಒಂದು ಅದ್ಭುತ ಭಾನುವಾರದಂದು ಆಂಡಾಳಜ್ಜಿ ಅಮಲನಾದಿಪಿರಾನ್ ಪಠಿಸುವುದು ಕೇಳುತ್ತಾರೆ.  ಪರಾಶರ : ಏನು  ಪಠಿಸುತ್ತಿದ್ದೀಯ? ಪ್ರತಿ ದಿನ ಬೆಳಗ್ಗೆ ನೀವು ಇದನ್ನು ಪಠಿಸುವುದು ನಾವು ಕೇಳುತ್ತೇವೆ.  ಆಂಡಾಳಜ್ಜಿ : ಪರಾಶರ, ಇದನ್ನು ಅಮಲನಾದಿಪಿರಾನ್ ಎನ್ನುತ್ತಾರೆ. 12 ಆಳ್ವಾರಗಳಲ್ಲಿ ಒಬ್ಬರಾದ ತಿರುಪ್ಪಾನಾಳ್ವಾರ್ ರಚಿಸಿದರು.  ವ್ಯಾಸ : ಆಳ್ವಾರ್ ಎಂದರೆ ಯಾರು ? ಅಮಲನಾದಿಪಿರಾನ್ ಎಂದರೇನು ? … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀ ಮಹಾಲಕ್ಷ್ಮಿಯ ಮಾತೃತ್ವ ಗುಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀಮನ್ನಾರಾಯಣನ ದಿವ್ಯ ಅರ್ಚಾ ವತಾರ ಮತ್ತು ಗುಣಗಳು ಮರುದಿನ ಪರಾಶರ ಮತ್ತು ವ್ಯಾಸರನ್ನು ಅಜ್ಜಿ ಉತ್ತರ ವೀಧಿಯ ಮಾರ್ಗದಿಂದ ಶ್ರೀರಂಗ ದೇವಾಲಯಕ್ಕೆ ಕರೆದು ಕೊಂಡು ಹೋಗುತ್ತಾರೆ.  ವ್ಯಾಸ: ಅಜ್ಜಿ ಇದು ಯಾರ ಸನ್ನಿಧಿ? ಆಂಡಾಳಜ್ಜಿ : ವ್ಯಾಸ, ಇದು ಶ್ರೀ ರಂಗನಾಯಕಿ ತಾಯಾರ್ ಸನ್ನಿಧಿ.  ಪರಾಶರ : ಅಜ್ಜಿ,ಆದರೆ ನಾವು ನಿನ್ನೆ ಶ್ರೀ ರಂಗನಾಥರನ್ನು ಮೆರವಣಿಗೆಯಲ್ಲಿ ನೋಡಿದೆವು .  ಆಂಡಾಳಜ್ಜಿ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀಮನ್ನಾರಾಯಣನ ದಿವ್ಯ ಅರ್ಚಾ ವತಾರ ಮತ್ತು ಗುಣಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀಮನ್ನಾರಾಯಣ ಯಾರು? ವ್ಯಾಸ ಮತ್ತು ಪರಾಶರ ಗಳೆಯರೊಂದಿಗೆ ಆಟವಾಡಿದಮೇಲೆ ಆಂಡಾಳಜ್ಜಿ ಮನೆಗೆ ಹಿಂತಿರುಗುವರು. ಅವರು ಆಂಡಾಳಜ್ಜಿ ಹೂವು, ಹಣ್ಣು, ಕಾಯಿಗಳನ್ನು ಜೋಡಿಸುವುದನ್ನು ಕಾಣುತ್ತಾರೆ. ವ್ಯಾಸ : ಅಜ್ಜಿ, ಯಾರಿಗಾಗಿ ಈ ಹೂವು ಹಣ್ಣು ಜೋಡಿಸಿಟ್ಟಿರುವೆ? ಆಂಡಾಲಜ್ಜಿ : ಶ್ರೀರಂಗನಾಥನ ಮೆರವಣಿಗೆಯ ಹೊತ್ತಾಗಿದೆ, ದಾರಿಯಲ್ಲಿ ಅವರು ನಮ್ಮನ್ನು ಕಾಣ ಬರುವರು . ನಮ್ಮನ್ನು ಯಾರಾದರು ಅತಿಥಿಯಾಗಿ ಕಾಣಲು ಬಂದಾಗ, ವಿಶೇಷವಾಗಿ ಹಿರಿಯರು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀಮನ್ನಾರಾಯಣ ಯಾರು?

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಹಿಂದಿನ ಶೀರ್ಷಿಕೆ ಪರಾಶರ ಮತ್ತು ವ್ಯಾಸನನ್ನು ಆಂಡಾಳ್ ಅಜ್ಜಿ ಶ್ರೀರಂಗಂ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಾರೆ . ವ್ಯಾಸ :  ವಾಹ್, ಅಜ್ಜಿ , ಎಷ್ಟು ದೊಡ್ಡ ಗುಡಿ ಇದು . ಇಷ್ಟು ದೊಡ್ಡದಾದ ಗುಡಿ ಯಾವುದು ಇಲ್ಲಿಯವರೆಗೂ ನೋಡಿಲ್ಲ. ಇಂತಹ ದೊಡ್ಡ ಅರಮನೆಯಲ್ಲಿ ರಾಜರು ವಾಸಿಸುತ್ತಾರೆ ಎಂದು ಕೇಳಿದ್ದೇವೆ. ನಾವೀಗ ರಾಜರನ್ನೂ ನೋಡಲು ಹೋಗುತ್ತೇವೆಯೇ? ಆಂಡಾಳಜ್ಜಿ : ಹೌದು, ನಾವೀಗ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀವೈಷ್ಣವಂ ಮುನ್ನುಡಿ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಆಂಡಾಳಜ್ಜಿ ತಿರುಪ್ಪಾವೈ ಪಠಿಸುತ್ತಿದ್ದಾಗ, ಪರಾಶರ ಮತ್ತು ವ್ಯಾಸ ಅವರ ಬಳಿ ಓಡಿ  ಬರುತ್ತಾರೆ . ಪರಾಶರ : ಅಜ್ಜಿ ನಮಗೊಂದು ಸಂದೇಹ . ನಾವು ಶ್ರೀವೈಷ್ಣವಂ ಬಗ್ಗೆ ಕೇಳುತ್ತಲೇ ಇದ್ದೀವಿ, ದಯವಿಟ್ಟು ಅದಕ್ಕೆ ಅರ್ಥವೇನು ಎಂದು ಹೇಳಿ. ಆಂಡಾಳಜ್ಜಿ : ಓಹ್,ಅದು ಒಳ್ಳೆಯ ಪ್ರಶ್ನೆ ಪರಾಶರ. ಶ್ರೀವೈಷ್ಣವಂ ಎಂಬುದು ಶ್ರೀಮನ್ನಾರಾಯಣನೇ  ಪರಮ ದೈವ ಎಂದು ಅವರ ಭಕ್ತರು ಅತ್ಯಂತ ನಂಬಿಕೆಯಿಂದ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಆಂಡಾಳ್ ಅಜ್ಜಿ ಶ್ರೀವೈಷ್ಣವ ಸಂಪ್ರದಾಯದ ಮೂಲಭೂತ ವಿಷಯಗಳು ( ಮತ್ತು ವಸ್ತು ಸ್ಥಿತಿಗಳು) ಅರಿವ ಕಾತುರವಿದ್ದ ಅವರ ಮೊಮ್ಮಕ್ಕಳಾದ ಪರಾಶರ ಮತ್ತು ವ್ಯಾಸರಿಗೆ ಬೋಧಿಸುತ್ತಾರೆ.  ವ್ಯಾಸ ಮತ್ತು ಪರಾಶರ ಇಬ್ಬರು ಚೂಟಿಯಾದ ಮಕ್ಕಳು, ಅವರು ಬಹಳಷ್ಟು ಪ್ರಶ್ನಿಸಲು ಇಷ್ಟಪಡುತ್ತಾರೆ ಮತ್ತು ಆಂಡಾಳ್ ಅಜ್ಜಿ ಅವರಿಗಿಂತ ಚುರುಕಾಗಿದ್ದಾರೆ ಮತ್ತು ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಲು ಇಷ್ಟಪಡುತ್ತಾರೆ. ಯಾರೊಬ್ಬರ ನಡವಳಿಕೆಯಲ್ಲಿ ಯಾವುದೇ ಪ್ರಶ್ನೆಗಳು / ಅನುಮಾನಗಳು ಇದ್ದಾಗ, … Read more

ஸ்ரீராமாயணம் பாலபாடம் – விச்வாமித்ரரின் வேள்வியைக் காத்த ராம லக்ஷ்மணர்கள்

ஸ்ரீ:  ஸ்ரீமதே சடகோபாய நம:  ஸ்ரீமதே ராமாநுஜாய நம:  ஸ்ரீமத் வரவரமுநயே நம: ஸ்ரீராமாயணம் பாலபாடம் << அஸ்திர உபதேசமும், சித்தாச்ரம வரலாறும் பராசரன் வ்யாசன் வேதவல்லி அத்துழாய் நால்வரும் ஆண்டாள் பாட்டியின் அகத்திற்கு வருகிறார்கள். பாட்டி : வாருங்கள் குழந்தைகளே. கை கால்களை அலம்பிக் கொள்ளுங்கள். நான் உங்களுக்குப் பெருமாள் அமுது செய்த பழங்களைத் தருகிறேன். குழந்தைகள் எம்பெருமானுக்கு அமுது செய்த பழங்களை உண்டார்கள். பராசரன்: விச்வாமித்ர முனிவர் யாகம் செய்வதற்காக தீக்ஷித்துக் கொண்டார் என்று … Read more