ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಳವಂದಾರ್ ಶಿಷ್ಯರು ಭಾಗ 2

ಶ್ರೀಃ ‌ಶ್ರೀಮತೇ‌ ‌ಶಠಕೋಪಾಯ‌ ‌ನಮಃ‌ ‌ಶ್ರೀಮತೇ‌ ‌ರಾಮಾನುಜಾಯ‌ ‌ನಮಃ‌ ‌ಶ್ರೀಮತ್‌ ‌ವರವರಮುನಯೇ‌ ‌ನಮಃ ಪೂರ್ಣ‌ ‌ಸರಣಿ‌ ಆಳವಂದಾರ್ ಶಿಷ್ಯರು ಭಾಗ 1 ತಿರುಕ್ಕೋಷ್ಟಿಯೂರ್ ನಂಬಿ, ತಿರುಕ್ಕಚ್ಚಿ ನಂಬಿ ಮತ್ತು ಮಾಱನೇರಿ  ನಂಬಿ ಪರಾಶರ ಮತ್ತು ವ್ಯಾಸ ಆಂಡಾಳಜ್ಜಿ ಮನೆಗೆ ಬರುತ್ತಾರೆ. ಅವರು ಅವರ ಸ್ನೇಹಿತರಾದ ವೇದವಲ್ಲಿ,ಅತ್ತುೞಾಯ್ ಮತ್ತು ಶ್ರೀವತ್ಸಾಂಗನ್ ಜೊತೆಗೆ ಬರುತ್ತಾರೆ. ಅಜ್ಜಿ: ಬನ್ನಿ ಮಕ್ಕಳೇ. ವ್ಯಾಸ, ನಿನ್ನೆ ನಾನು ಹೇಳಿದಂತೆ ನೀನು ನಿನ್ನ ಸ್ನೇಹಿತರನ್ನೆಲ್ಲ ಕರೆದುಕೊಂಡು ಬಂದಿರುವೆ. ವ್ಯಾಸ: ಹೌದು ಅಜ್ಜಿ , ಪರಾಶರ ಮತ್ತು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಳವಂದಾರ್ ಶಿಷ್ಯರು ಭಾಗ 1

ಶ್ರೀಃ‌ ‌ಶ್ರೀಮತೇ‌ ‌ಶಠಕೋಪಾಯ‌ ‌ನಮಃ‌ ‌ಶ್ರೀಮತೇ‌ ‌ರಾಮಾನುಜಾಯ‌ ‌ನಮಃ‌ ‌ಶ್ರೀಮತ್‌ ‌ವರವರಮುನಯೇ‌ ‌ನಮಃ‌ ಪೂರ್ಣ‌ ‌ಸರಣಿ‌ ಪೆರಿಯ ನಂಬಿ ತಿರುವರಂಗಪ್ಪೆರುಮಾಳ್ ಅರೈಯರ್ ,ಪೆರಿಯ ತಿರುಮಲೈ ನಂಬಿ ಮತ್ತು ತಿರುಮಾಲೈ ಆಂಡಾನ್ ಪರಾಶರ ಮತ್ತು ವ್ಯಾಸ ತಮ್ಮ ಸ್ನೇಹಿತೆ  ವೇದವಲ್ಲಿ ಅವರೊಂದಿಗೆ ಆಂಡಾಳಜ್ಜಿ ಅವರ ಮನೆಗೆ ಪ್ರವೇಶಿಸುತ್ತಾರೆ. ಅಜ್ಜಿ: ಸ್ವಾಗತ ವೇದವಲ್ಲಿ. ಬನ್ನಿ ಮಕ್ಕಳೆ ವ್ಯಾಸ: ಅಜ್ಜಿ, ಕೊನೆಯ ಬಾರಿ ನೀವು ರಾಮಾನುಜರ್ ಮತ್ತು ಅವರ ಆಚಾರ್ಯರ ಬಗ್ಗೆ ಇನ್ನಷ್ಟು ತಿಳಿಸುವಿರಿ ಎಂದು ಹೇಳಿದ್ದೀರಿ. ಪರಾಶರ: ಅಜ್ಜಿ, ರಾಮಾನುಜರ್ಗೆ … Read more

ஸ்ரீராமாயணம் பாலபாடம் – ராம லக்ஷ்மணர்களின் மிதிலாநகர் ப்ரயாணம்

ஸ்ரீ:  ஸ்ரீமதே சடகோபாய நம:  ஸ்ரீமதே ராமாநுஜாய நம:  ஸ்ரீமத் வரவரமுநயே நம: ஸ்ரீராமாயணம் பாலபாடம் << விச்வாமித்ரரின் வேள்வியைக் காத்த ராம லக்ஷ்மணர்கள் பராசரன் வ்யாசன் வேதவல்லி அத்துழாய் நால்வரும் ஆண்டாள் பாட்டியின் அகத்திற்கு வருகிறார்கள். பாட்டி : வாருங்கள் குழந்தைகளே. கை கால்களை அலம்பிக் கொள்ளுங்கள். நான் உங்களுக்கு பெருமாள் அமுது செய்த பழங்களைத் தருகிறேன். குழந்தைகள் எம்பெருமானுக்கு அமுது செய்த பழங்களை உண்டார்கள். பராசரன்: விச்வாமித்ர முனிவரின் யாகம் இனிதே நடந்தது என்று … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ –ಪೆರಿಯ ನಂಬಿ

ಶ್ರೀಃ‌ ‌ಶ್ರೀಮತೇ‌ ‌ಶಠಕೋಪಾಯ‌ ‌ನಮಃ‌ ‌ಶ್ರೀಮತೇ‌ ‌ರಾಮಾನುಜಾಯ‌ ‌ನಮಃ‌ ‌ಶ್ರೀಮತ್‌ ‌ವರವರಮುನಯೇ‌ ‌ನಮಃ‌ ಪೂರ್ಣ‌ ‌ಸರಣಿ‌ ಆಳವಂದಾರ್ ಪರಾಶರ ಮತ್ತು ವ್ಯಾಸ ಆಂಡಾಳಜ್ಜಿ ಅವರ ಮನೆಗೆ ಪ್ರವೇಶಿಸುತ್ತಾರೆ. ಅತ್ತುೞಾಯ್ ತನ್ನ ಕೈಯಲ್ಲಿ ಬಹುಮಾನದೊಂದಿಗೆ ಪ್ರವೇಶಿಸುತ್ತದೆ. ಅಜ್ಜಿ : ಮಗು ನೀನು  ಇಲ್ಲಿ ಏನು ಗೆದ್ದಿದ್ದೀಯ ? ವ್ಯಾಸ : ಅಜ್ಜಿ , ಅತ್ತುೞಾಯ್ ನಮ್ಮ ಶಾಲೆಯ ಅಲಂಕಾರಿಕ ಉಡುಗೆ ಸ್ಪರ್ಧೆಯಲ್ಲಿ ಆಂಡಾಳ್ ಆಗಿ ಉಡುಪು ಧರಿಸಿ , ತಿರುಪ್ಪಾವೈಯಿಂದ ಕೆಲವು ಪಾಸುರಂ ಹಾಡಿದಳು  ಮತ್ತು ಪ್ರಥಮ ಬಹುಮಾನವನ್ನು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಳವಂದಾರ್

ಶ್ರೀಃ‌ ‌ಶ್ರೀಮತೇ‌ ‌ಶಠಕೋಪಾಯ‌ ‌ನಮಃ‌ ‌ಶ್ರೀಮತೇ‌ ‌ರಾಮಾನುಜಾಯ‌ ‌ನಮಃ‌ ‌ಶ್ರೀಮತ್‌ ‌ವರವರಮುನಯೇ‌ ‌ನಮಃ‌ ಪೂರ್ಣ‌ ‌ಸರಣಿ‌ ಉಯ್ಯಕೊಂಡಾರ್ ಮತ್ತು ಮಣಕ್ಕಾಲ್ ನಂಬಿ ವ್ಯಾಸ ಮತ್ತು ಪರಾಶರ ತಮ್ಮ ಸ್ನೇಹಿತೆ  ಅತ್ತುೞಾಯ್ ಅವರೊಂದಿಗೆ ಆಂಡಾಳಜ್ಜಿ  ಅವರ ಮನೆಗೆ ಪ್ರವೇಶಿಸುತ್ತಾರೆ. ಆಂಡಾಳಜ್ಜಿ  ಅವರ ಕೈಯಲ್ಲಿ ಪ್ರಸಾದದೊಡನೆ  ಅವರನ್ನು ಸ್ವಾಗತಿಸುತ್ತಾರೆ . ಆಂಡಾಳಜ್ಜಿ : ಬಾ ಅತ್ತುೞಾಯ್! ನಿನ್ನ ಕೈಕಾಲು ತೊಳದುಕೊಂಡು ಪ್ರಸಾದ್ ತೆಗೆದುಕೊ . ಇಂದು ಉತ್ತರಾಡಂ (ಉತ್ತರಾಷಾಡ ), ಆಳವಂದಾರ್ ರ್ ತಿರುನಕ್ಷತ್ರ .  ಪರಾಶರ : ಅಜ್ಜಿ, … Read more

ಶ್ರೀವೈಷ್ಣವಮ್ ಆರಂಭಿಗರ ಕೈಪಿಡಿ – ಉಯ್ಯಕೊಂಡಾರ್ ಮತ್ತು ಮಣಕ್ಕಾಲ್ ನಂಬಿ

ಶ್ರೀಃ‌ ‌ಶ್ರೀಮತೇ‌ ‌ಶಠಕೋಪಾಯ‌ ‌ನಮಃ‌ ‌ಶ್ರೀಮತೇ‌ ‌ರಾಮಾನುಜಾಯ‌ ‌ನಮಃ‌ ‌ಶ್ರೀಮತ್‌ ‌ವರವರಮುನಯೇ‌ ‌ನಮಃ‌ ಪೂರ್ಣ‌ ‌ಸರಣಿ‌ ನಾಥಮುನಿಗಳ್ ವ್ಯಾಸ ಮತ್ತು ಪರಾಶರ ತಮ್ಮ ಸ್ನೇಹಿತೆ  ವೇದವಲ್ಲಿ ಅವರೊಂದಿಗೆ ಆಂಡಾಳಜ್ಜಿ  ಅವರ ಮನೆಗೆ ಪ್ರವೇಶಿಸುತ್ತಾರೆ. ಆಂಡಾಳಜ್ಜಿ  ಅವರ ಕೈಯಲ್ಲಿ ಪ್ರಸಾದದೊಡನೆ  ಅವರನ್ನು ಸ್ವಾಗತಿಸುತ್ತಾರೆ . ಆಂಡಾಳಜ್ಜಿ : ಬನ್ನಿ , ಈ ಪ್ರಸಾದ ಸ್ವೀಕರಿಸಿ ನಿಮ್ಮ ಹೊಸ ಸ್ನೇಹಿತೆ ಯಾರು ಎಂದು ಹೇಳಿ.  ವ್ಯಾಸ ; ಅಜ್ಜಿ, ಇದು ವೇದವಲ್ಲಿ , ರಜೆಗಾಗಿ ಕಾಂಚೀಪುರಮ್‍ನಿಂದ ಬಂದಿದ್ದಾಳೆ.ನೀವು ಹೇಳುವ  ಆಚಾರ್ಯರ … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಾಥಮುನಿಗಳ್

ಶ್ರೀಃ‌ ‌ಶ್ರೀಮತೇ‌ ‌ಶಠಕೋಪಾಯ‌ ‌ನಮಃ‌ ‌ಶ್ರೀಮತೇ‌ ‌ರಾಮಾನುಜಾಯ‌ ‌ನಮಃ‌ ‌ಶ್ರೀಮತ್‌ ‌ವರವರಮುನಯೇ‌ ‌ನಮಃ ಪೂರ್ಣ ಸರಣಿ ಆಚಾರ್ಯರ ಪರಿಚಯ ವ್ಯಾಸ ಮತ್ತು ಪರಾಶರ ಶಾಲೆಯ ನಂತರ ಮನೆಗೆ ಬರುತ್ತಾರೆ. ಅವರು ತಮ್ಮ ಸ್ನೇಹಿತೆ  ಅತ್ತುೞಾಯ್ ಅವರನ್ನು ತಮ್ಮೊಂದಿಗೆ ಕರೆತರುತ್ತಾರೆ. ಅಜ್ಜಿ : ನೀವು ಯಾರನ್ನು ಕರೆತಂದಿದ್ದೀರಿ? ವ್ಯಾಸ : ಅಜ್ಜಿ , ಇದು ಅತ್ತುೞಾಯ್, ನಮ್ಮ ಸ್ನೇಹಿತೆ . ನೀವು ನಮಗೆ ಹೇಳಿದ ಕೆಲವು ವೈಭವಗಳನ್ನು ನಾವು ಅವಳೊಂದಿಗೆ ಹಂಚಿಕೊಂಡಿದ್ದೇವೆ ಮತ್ತು ಅವಳು  ನಿಮ್ಮಿಂದ ಅವುಗಳನ್ನು ಕೇಳಲು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಚಾರ್ಯರ ಪರಿಚಯ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ದಿವ್ಯ ಪ್ರಬಂಧ – ಆಳ್ವಾರುಗಳ ಅತ್ಯಮೂಲ್ಯ ಕೊಡುಗೆ ಪರಾಶರ ಮತ್ತು ವ್ಯಾಸ ಆಂಡಾಲಜ್ಜಿಯನ್ನು ಕಾಣಲು ಸ್ವಲ್ಪ ದಿನಗಳ ನಂತರ ಬರುತ್ತಾರೆ . ಅವರು ರಜೆ ದಿನಗಳಿಗೆ ಅವರ ಅಜ್ಜಿ ಅಜ್ಜ ಬಳಿ  ತಿರುವಲ್ಲಿಕೇಣಿ ಗೆ ಹೋಗಿದ್ದರು.   ಆಂಡಾಳಜ್ಜಿ : ಪರಾಶರ , ವ್ಯಾಸ ! ಬನ್ನಿ, ತಿರುವಲ್ಲಿಕೇಣಿಯಲ್ಲಿ ಚೆನ್ನಾಗಿತ್ತು ಎಂದು ಭಾವಿಸುತ್ತೇನೆ.  ಪರಾಶರ : ಹೌದು ಅಜ್ಜಿ, ಬಹಳ ಚೆನ್ನಾಗಿತ್ತು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ದಿವ್ಯ ಪ್ರಬಂಧ – ಆಳ್ವಾರುಗಳ ಅತ್ಯಮೂಲ್ಯ ಕೊಡುಗೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ತಿರುಮಂಗೈ ಆಳ್ವಾರ್ ಆಂಡಾಳಜ್ಜಿ ಕಣ್ಣಿನುನ್ ಚಿರುತ್ತಾಂಬು ಪ್ರಬಂಧವನ್ನು ಪಠಿಸುತಿದ್ದಾರೆ. ಪರಾಶರ ಮತ್ತು ವ್ಯಾಸ ಅಲ್ಲಿಗೆ ಬರುತ್ತಾರೆ.  ವ್ಯಾಸ : ಅಜ್ಜಿ ಈಗ ನೀವು ಏನು ಪಠಿಸುತಿದ್ದೀರ ?  ಆಂಡಾಳಜ್ಜಿ : ವ್ಯಾಸ! ನಾನು ದಿವ್ಯ ಪ್ರಬಂಧದ ಭಾಗವಾದ ಕಣ್ಣಿನುನ್ ಚಿರುತ್ತಾಂಬು ಪಠಿಸುತ್ತಿದ್ದೇನೆ .  ಪರಾಶರ: ಅಜ್ಜಿ ! ಇದು ಮಧುರಕವಿ ಆಳ್ವಾರ್ ರಚಿಸಿರುವುದು ಅಲ್ಲವೇ ?  ಆಂಡಾಳಜ್ಜಿ : ಹೌದು … Read more

ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುಮಂಗೈ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ತಿರುಪ್ಪಾನಾಳ್ವಾರ್ ತಿರುಮಂಗೈ ಆಳ್ವಾರ್  ಅವರ ಆಡಲ್ಮಾ ಕುದುರೆಯ ಮೇಲೆ ಆಂಡಾಳಜ್ಜಿ, ವ್ಯಾಸ ಮತ್ತು ಪರಾಶರ ಉರೈಯೂರಿನಿಂದ ಹಿಂದಿರುಗುತ್ತಿದ್ದರು. ಆಂಡಾಳಜ್ಜಿ : ಪರಾಶರ ಮತ್ತು ವ್ಯಾಸ , ಇಂದು ನಿಮಗೆ ಉರೈಯೂರಿನಲ್ಲಿ ಅದ್ಭುತವಾದ ಸಮಯ ವಾಯಿತಲ್ಲವೇ . ಪರಾಶರ ಮತ್ತು ವ್ಯಾಸ : ಹೌದು ಅಜ್ಜಿ, ತಿರುಪ್ಪಾನಾಳ್ವಾರನ್ನು ನೋಡಲು ಬಹಳ ಚೆನ್ನಾಗಿತ್ತು . ನಾವು ದಿವ್ಯ ದೇಶಗಳಿಗೆ ಹೋಗಿ ಅಲ್ಲಿ ಅರ್ಚಾವತಾರ … Read more